ದಿವಂಗತ ಆರ್ಯಡನ್ ಮಹಮ್ಮದ್ ಅವರ ಮನೆಗೆ ಟಿ ಎಂ ಶಾಹೀದ್ ತೆಕ್ಕಿಲ್ ಭೇಟಿ…

ಮಲಪ್ಪುರಂ:ಇತ್ತೀಚೆಗೆ ನಿಧನ ಹೊಂದಿದ ಕೇರಳದಲ್ಲಿ ಸುಧೀರ್ಘ ಕಾಲ ಸಚಿವರಾಗಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆರ್ಯಡನ್ ಮಹಮ್ಮದ್ ಅವರ ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಮನೆಗೆ ಮಲಪ್ಪುರಂ ಜಿಲ್ಲಾ ಕಾಂಗ್ರೇಸ್ ನ ಡಿ ಅರ್ ಓ ಹಾಗೂ ಕಾಂಗ್ರೆಸ್ ನಾಯಕ ಟಿ ಎಂ ಶಾಹೀದ್ ತೆಕ್ಕಿಲ್ ಭೇಟಿ ನೀಡಿ ಅವರ ಪುತ್ರ ಕೆಪಿಸಿಸಿ ಜನರಲ್ ಸೆಕ್ರೆಟರಿ ಆರ್ಯಾಡನ್ ಶೌಕತ್ ಅವರಿಗೆ ಸಂತಾಪ ತಿಳಿಸಿದರು.
ಈ ಸಂದರ್ಭದಲ್ಲಿ ಟಿ ಎಂ ಶಮೀರ್ ತೆಕ್ಕಿಲ್ ಮೇನೇಜಿಂಗ್ ಡೈರೆಕ್ಟರ್ ಟೀಮ್ 4 ಬಿಲ್ಡರ್ಸ್ ಕ್ಯಾಲಿಕಟ್,ವಾಯಾಕ್ಕಾಡ್ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ಸಿ ಎಂ ಎ ರಹಮಾನ್ ಉಪಸ್ಥಿತರಿದ್ದರು.

Sponsors

Related Articles

Back to top button