ಎಸ್ ಎನ್ ಎಮ್ ಪಾಲಿಟೆಕ್ನಿಕ್ – ಬಹುಮಾನ ವಿತರಣಾ ಕಾರ್ಯಕ್ರಮ…

ಮೂಡುಬಿದಿರೆ: ಎಸ್ ಎನ್ ಎಮ್ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿ ನಡೆದ ಜೀರೋ ವೇಸ್ಟ್ ಮ್ಯಾನೇಜ್ ಮೆಂಟ್ ಇದರ ಮಾಹಿತಿ ಕಾರ್ಯಾಗಾರ ಮತ್ತು ಪ್ರಾಜೆಕ್ಟ್ ಕಾಂಪಿಟೇಶನ್ ನ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಜೆ ಜೆ ಪಿಂಟೋ, ವೇದನ್ ಟ್ರಸ್ಟ್ ನ ಸ್ವಯಂ ಸೇವಕಿ ಕುಮಾರಿ ಸುಹಾಸಿನಿ, NSS ಘಟಕದ ಅಧಿಕಾರಿ ಶ್ರೀ ರಾಮ್ ಪ್ರಸಾದ್ ,ಸಿವಿಲ್ ವಿಭಾಗದ ಮುಖ್ಯಸ್ಥರಾದ ಗೋಪಾಲಕೃಷ್ಣ, ರೆಡ್ ಕ್ರಾಸ್ ಅಧಿಕಾರಿ ರವಳನಾಥ್ ಪ್ರಭು, ಉಪನ್ಯಾಸಕರಾದ ಕಿರಣ್,ಸುಧೀರಾಜ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button