ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳ್ಳಾಲ ಉಳಿಯ ಕ್ಷೇತ್ರ – ಜೀರ್ಣೋದ್ದಾರ ಪುನರ್ ನಿರ್ಮಾಣ ಮನವಿ…

ಬಂಟ್ವಾಳ: ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳ್ಳಾಲ ಉಳಿಯ ಕ್ಷೇತ್ರದ ಜೀರ್ಣೋದ್ದಾರ ಪುನರ್ ನಿರ್ಮಾಣ ಇದರ ನಿವೇದನ ಪತ್ರಿಕೆಯನ್ನು ನೀಡಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ , ಬೀಬೀ ಲಚ್ಚಿಲ್ ಇದರ ಆಡಳಿತ ಮೊಕ್ತೇಸರರಾದ ಶ್ರೀ ಮೋನಪ್ಪ ಮೇಸ್ತ್ರಿ ಇವರ ಮನೆಗೆ ಭೇಟಿ ನೀಡಿ ಅವರಿಗೆ ಮನವಿ ಪತ್ರ ನೀಡಿ ಸಹಕರಿಸಬೇಕಾಗಿ ವಿನಂತಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸೋಮೇಶ್ವರ ಗಾಣಿಗ ಸಂಘದ ಅಧ್ಯಕ್ಷರಾದ ಶ್ರೀ ರಾಮದಾಸ್ , ಉಳ್ಳಾಲ ಗಾಣಿಗ ಸಂಘದ ಕಾರ್ಯದರ್ಶಿ ಶ್ರೀ ರಮೇಶ್, ಶ್ರೀ ಉದಯಶಂಕರ್, ಶ್ರೀ ಶೇಖರ್ ಸೋಮೇಶ್ವರ ಹಾಗೂ ಅಖಿಲ ಕರ್ನಾಟಕ ಗಾಣಿಗ ಸಂಘದ ನಿರ್ದೇಶಕರಾದ ಶ್ರೀ ಭಾಸ್ಕರ್ ಎಸ್ ಎಡಪದವು ಉಪಸ್ತಿತರಿದ್ದರು. ಬಳಿಕ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು.

Sponsors

Related Articles

Back to top button