ಸಜೀಪಮುನ್ನೂರು ಗ್ರಾಮ ಪಂಚಾಯತ್ – ಕಾಳು ಮೆಣಸು ಗಿಡ ವಿತರಣೆ…
![whatsapp image 2023 10 11 at 7.28.11 pm](wp-content/uploads/2023/10/whatsapp-image-2023-10-11-at-7.28.11-pm-780x470.jpeg)
ಬಂಟ್ವಾಳ: ಸಜೀಪಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ಅ.11 ರಂದು ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿಯಲ್ಲಿ ಕಾಳು ಮೆಣಸು ಗಿಡ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿತಾ ಉಪಾಧ್ಯಕ್ಷೆ ಸುಮತಿ, ಪಿಡಿಒ ಲಕ್ಷ್ಮಣ್, ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಮಣ್ಯ ಭಟ್, ತೋಟಗಾರಿಕಾ ಇಲಾಖೆಯ ವಿನಿತ್, ಪ್ರಮುಖರಾದ ಎನ್ ಕೆ ಇದಿನಬ್ಬ, ಸಂದೀಪ್ ಕುಮಾರ್, ಸರೋಜಿನಿ ಪಂಚಾಯತಿ ಸಿಬ್ಬಂದಿ ಗಳು ಉಪಸ್ಥಿತರಿದ್ದರು.