ಆಮಂತ್ರಣ ಪತ್ರಿಕೆಯ ಬಿಡುಗಡೆ….

ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ತುಂಬೆ ಇದರ ವರ್ಷಾವಧಿ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಆಡಳಿತಾಧಿಕಾರಿ ಗ್ರಾಮ ಕರಣಿಕ ಪ್ರಶಾಂತ್ ನೆರವೇರಿಸಿದರು.
ದೇವಳದ ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮೊಡಂಕಾಪುಗುತ್ತು, ಉಪಾಧ್ಯಕ್ಷರುಗ ಳಾದ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ದಿವಾಕರ ಪಂಬದಬೆಟ್ಟು , ಶಿವಪ್ರಸಾದ್ ಕನಪಾಡಿ, ಪದ್ಮನಾಭ ರಾವ್ ಕನಪಾಡಿ, ಶಶಿಕಲಾ ಶೆಟ್ಟಿ ಮೊಡಂಕಾಪುಗುತ್ತು, ರವಿರಾಜ ಜೈನ್ ಮಾಡಂಗೆ, ಕಾರ್ಯದರ್ಶಿ ಚಂದ್ರಹಾಸ ದೇವಂದಬೆಟ್ಟು, ಸಹಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಕನಪಾಡಿ, ಸಹಕೋಶಾಧಿಕಾರಿ ಪುರುಷೋತ್ತಮ ಮಾಡಂಗೆ , ಮನೋಜ್ ಕನಪಾಡಿ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button