ನೇರಳಕಟ್ಟೆ ಸೇವಾ ಸಹಕಾರಿ ಸಂಘದ ವಠಾರದಲ್ಲಿ ಆಧಾರ್ ತಿದ್ದುಪಡಿ ಅಭಿಯಾನ…..

ಬಂಟ್ವಾಳ :ನೇರಳೆಕಟ್ಟೆ ಸೇವಾ ಸಹಕಾರಿ ಸಂಘ ಮತ್ತು ಭಾರತೀಯ ಅಂಚೆಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ ಡಿ.6 ರಂದು ಶುಕ್ರವಾರ ಬೆಳಿಗ್ಗೆ 8.30 ರಿಂದ ಸಂಜೆ 5.30 ವರೆಗೆ ನೇರಳಕಟ್ಟೆ ಸೇವಾ ಸಹಕಾರಿ ಸಂಘದ ವಠಾರದಲ್ಲಿ ಆಧಾರ್ ತಿದ್ದುಪಡಿ ಅಭಿಯಾನ ನಡೆಯಲಿದ್ದು ತಿದ್ದಪಡಿಗೆ ಬೇಕಾದವರು ಅಧಿಕೃತ ದಾಖಲೆಯೊಂದಿಗೆ ಹಾಜರಿರಬೇಕು ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button