ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರು ಪಾಲಿಕೆ ಬಿಜೆಪಿ ತೆಕ್ಕೆಗೆ….

ಮಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
60 ವಾರ್ಡ್ ಗಳಲ್ಲಿ 44ರಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿದ್ದು, ಕಾಂಗ್ರೆಸ್ 14 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. ಎಸ್ ಡಿಪಿಐ 2 ವಾರ್ಡ್ ಗಳಲ್ಲಿ ಜಯಗಳಿಸಿದೆ.

ವಿಜೇತರ ವಿವರ ಹೀಗಿದೆ….
ಸುರತ್ಕಲ್ (ಪಶ್ಚಿಮ) ಶೋಭಾ ರಾಜೇಶ್(ಬಿಜೆಪಿ), ಸುರತ್ಕಲ್ (ಪೂರ್ವ) ಎ.ಶ್ವೇತಾ (ಬಿಜೆಪಿ), ಕಾಟಿಪಳ್ಳ(ಪೂರ್ವ) ಲೋಕೇಶ್ ಬೊಳ್ಳಾಜೆ(ಬಿಜೆಪಿ), ಕಾಟಿಪಳ್ಳ(ಕೃಷ್ಣಾಪುರ) ಲಕ್ಷ್ಮಿ ಶೇಖರ್ (ಬಿಜೆಪಿ), ಕಾಟಿಪಳ್ಳ(ಉತ್ತರ) ಶಂಶಾದ್ ಅಬೂಬ್‍ಕ್ಕರ್ (ಎಸ್‍ಡಿಪಿಐ), ಇಡ್ಯಾ(ಪೂರ್ವ) ಸರಿತಾ ಶಶಿಧರ್ (ಬಿಜೆಪಿ), ಇಡ್ಯಾ (ಪಶ್ಚಿಮ) ನಯನ ಆರ್ ಕೋಟ್ಯಾನ್ (ಬಿಜೆಪಿ), ಹೊಸಬೆಟ್ಟು-ವರೂಣ್ ಚೌಟ(ಬಿಜೆಪಿ), ಕುಳಾಯಿ-ಜಾನಕಿ ಯಾನೆ ವೇದಾವತಿ (ಬಿಜೆಪಿ), ಕುಂಜತ್ತಬೈಲ್ (ದಕ್ಷಿಣ) ಸುಮಂಗಲ(ಬಿಜೆಪಿ), ಬೈಕಂಪಾಡಿ-ಸುಮಿತ್ರಾ (ಬಿಜೆಪಿ), ಬಂಗ್ರ ಕೂಳೂರು- ಕಿರಣ್ ಕುಮಾರ್ (ಬಿಜೆಪಿ), ಪಣಂಬೂರು ಸುನಿತಾ(ಬಿಜೆಪಿ), ದೇರೇಬೈಲ್(ಉತ್ತರ) ಮನೋಜ್ ಕುಮಾರ್ (ಬಿಜೆಪಿ).

ಪಂಜಿಮೊಗರು- ಅನಿಲ್ ಕುಮಾರ್ (ಕಾಂಗ್ರೆಸ್), ಕಾವೂರು ಎ.ಗಾಯತ್ರಿ (ಬಿಜೆಪಿ), ಕುಂಜತ್ತಬೈಲ್(ಉತ್ತರ) ಶರತ್ ಕುಮಾರ್ (ಬಿಜೆಪಿ), ಪಚ್ಚನಾಡಿ- ಸಂಗೀತಾ ಆರ್.ನಾಯಕ್(ಬಿಜೆಪಿ), ಮರಕಡ-ಲೋಹಿತ್ ಅಮಿನ್ (ಬಿಜೆಪಿ), ತಿರುವೈಲ್-ಹೇಮಲತಾ ರಘು ಸಾಲಿಯಾನ್ (ಬಿಜೆಪಿ), ದೇರೆಬೈಲು(ಪಶ್ಚಿಮ) ಜಯಲಕ್ಷ್ಮಿ ವಿ.ಶೆಟ್ಟಿ(ಬಿಜೆಪಿ), ಪದವು(ಪಶ್ಚಿಮ) ವನಿತಾ ಪ್ರಸಾದ್ (ಬಿಜೆಪಿ), ದೇರೆಬೈಲು(ನೈರುತ್ಯ) ಗಣೇಶ್ (ಬಿಜೆಪಿ), ಕದ್ರಿ ಪದವು- ಜಯಾನಂದ ಅಂಚನ್(ಬಿಜೆಪಿ), ಬೋಳೂರು ಜಗದೀಶ ಶೆಟ್ಟಿ(ಬಿಜೆಪಿ), ದೇರೆಬೈಲು(ಪೂರ್ವ) ರಂಜನಿ ಕೋಟ್ಯಾನ್(ಬಿಜೆಪಿ), ಮಣ್ಣಗುಡ್ಡ- ಸಂಧ್ಯಾ(ಬಿಜೆಪಿ), ಕಂಬ್ಳ-ಲೀಲಾವತಿ (ಬಿಜೆಪಿ), ದೇರೆಬೈಲು(ದಕ್ಷಿಣ) ಎಂ.ಶಶಿಧರ ಹೆಗ್ಡೆ(ಕಾಂಗ್ರೆಸ್), ಕೊಡಿಯಾಲ್ ಬೈಲ್- ಸುಧೀರ್ ಶೆಟ್ಟಿ(ಬಿಜೆಪಿ), ಬಜಾರ್-ಅಶ್ರಾಫ್(ಕಾಂಗ್ರೆಸ್), ಬೋಳಾರ್- ಭಾನುಮತಿ(ಬಿಜೆಪಿ), ಜೆಪ್ಪು- ಎಸ್.ಭರತ್ ಕುಮಾರ್ (ಬಿಜೆಪಿ), ಜಪ್ಪಿನಮೊಗರು- ವೀಣಾ ಮಂಗಳ(ಬಿಜೆಪಿ).

ಮಂಗಳಾದೇವಿ- ಪ್ರೇಮಾನಂದ ಶೆಟ್ಟಿ(ಬಿಜೆಪಿ), ಹ್ಯೂಗೆ ಬಜಾರ್- ರೇವತಿ(ಬಿಜೆಪಿ), ಬಂಗ್ರೆ- ಮುನೀಬ್ ಬಂಗ್ರೆ(ಎಸ್‍ಡಿಪಿಐ), ಡೊಂಗರಕೇರಿ- ಎಂ.ಜಯಶ್ರೀ ಕುಡ್ವ(ಬಿಜೆಪಿ), ಕುದ್ರೋಳಿ- ಸಂಶುದ್ದೀನ್(ಕಾಂಗ್ರೆಸ್), ಬಂದರ್- ಝೀನತ್ ಸಂಶುದ್ದೀನ್(ಕಾಂಗ್ರೆಸ್), ಪೋರ್ಟ್- ಅಬ್ದುಲ್ ಲತೀಫ್(ಕಾಂಗ್ರೆಸ್), ಕಂಟೋನ್ಮೆಂಟ್- ದಿವಾಕರ(ಬಿಜೆಪಿ), ಮಿಲಾಗ್ರೀಸ್- ಅಬ್ದುಲ್ ರವೂಫ್(ಕಾಂಗ್ರೆಸ್), ಕಂಕನಾಡಿ ವೆಲೆನ್ಸಿಯಾ- ಸಂದೀಪ್(ಬಿಜೆಪಿ), ಕಂಕನಾಡಿ- ಟಿ.ಪ್ರವೀಣ್ ಚಂದ್ರ ಆಳ್ವಾ(ಕಾಂಗ್ರೆಸ್), ಅಳಪೆ(ಉತ್ತರ) ರೂಪ ಶ್ರೀ ಪೂಜಾರಿ(ಬಿಜೆಪಿ), ಕಣ್ಣೂರು- ಚಂದ್ರಾವತಿ(ಬಿಜೆಪಿ), ಬಿಜೈ- ಪ್ರಶಾಂತ್ ಆಳ್ವ(ಬಿಜೆಪಿ), ಕದ್ರಿ (ಉತ್ತರ) ಶಖಿಲ ಕಾವ(ಬಿಜೆಪಿ), ಕದ್ರಿ(ದಕ್ಷಿಣ) ಕದ್ರಿ ಮನೋಹರ ಶೆಟ್ಟಿ(ಬಿಜೆಪಿ), ಶಿವಭಾಗ್- ಕಾವ್ಯ ನಟರಾಜ ಆಳ್ವ (ಬಿಜೆಪಿ), ಪದವು (ಸೆಂಟ್ರಲ್) ಕಿಶೋರ್ ಕೊಟ್ಟಾರಿ(ಬಿಜೆಪಿ), ಪದವು(ಪೂರ್ವ) ಕೆ.ಭಾಸ್ಕರ್ (ಕಾಂಗ್ರೆಸ್), ಮರೋಳಿ- ಕೇಶವ(ಕಾಂಗ್ರೆಸ್), ಬೆಂದೂರ್- ನವೀನ್ ಆರ್.ಡಿಸೋಜ(ಕಾಂಗ್ರೆಸ್), ಫಳ್ನೀರ್- ಜೆಸಿಂತಾ ವಿಜಯ ಆಲ್ಫ್ರೆಡ್ (ಕಾಂಗ್ರೆಸ್), ಕೋರ್ಟ್- ಎ.ಸಿ.ವಿನಯ ರಾಜ್(ಕಾಂಗ್ರೆಸ್), ಸೆಂಟ್ರಲ್ ಮಾರ್ಕೆಟ್- ಪೂರ್ಣಿಮಾ(ಬಿಜೆಪಿ).

Sponsors

Related Articles

Leave a Reply

Your email address will not be published. Required fields are marked *

Back to top button