ಕನಕಮಜಲು ಗ್ರಾ. ಪಂ. ಗೆ ನಾನಾಜಿ ದೇಶ್‌ಮುಖ್‌ ರಾಷ್ಟ್ರೀಯ ಪುರಸ್ಕಾರ….

ಸುಳ್ಯ: ಪಂಚಾಯತ್‌ ಪುರಸ್ಕಾರ್‌ 2020 ಸಾಲಿನ ಪ್ರಗತಿ ಆಧರಿಸಿ, ಕೇಂದ್ರ ಪುರಸ್ಕೃತ ದೀನದಯಾಳ್‌ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರವಾದ “ನಾನಾಜಿ ದೇಶ್‌ಮುಖ್‌ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ’ಕ್ಕೆ ಆಯ್ಕೆಯಾಗಿದೆ.

ರಾಷ್ಟ್ರ ಮಟ್ಟದ ಕ್ಷೇತ್ರ ತಪಾಸಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್‌.ಎಂ. ಜುಲ್ಫಿಕರ್‌ ಉಲ್ಲಾ, ಬೋಧಕರಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಆರ್‌. ಶಂಕರ್‌ ಅವರು ಫೆ.13ರಂದು ಕನಕಮಜಲು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಪುರಸ್ಕಾರಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಗ್ರಾ.ಪಂ. ಇದಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button