ಸುಳ್ಯ ನ ಪಂ- ನಾಮ ನಿರ್ದೇಶನ ಸದಸ್ಯರಾಗಿ ರಾಜು ಪಂಡಿತ್, ಎ.ಸಿದ್ದಿಕ್ ಕೊಕ್ಕೋ ಹಾಗೂ ಭಾಸ್ಕರ ಪೂಜಾರಿ…

ಸುಳ್ಯ: ಸುಳ್ಯ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯರಾಗಿ ರಾಜು ಪಂಡಿತ್, ಎ.ಸಿದ್ದಿಕ್ ಕೊಕ್ಕೋ ಹಾಗೂ ಭಾಸ್ಕರ ಪೂಜಾರಿ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್,ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ , ಸ್ಪೀಕರ್ ಯು ಟಿ ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಪೌರಾಡಳಿತ ಸಚಿವರಾದ ರಹೀಮ್ ಖಾನ್ ಈ ನೇಮಕ ಮಾಡಿದ್ದಾರೆ ಎಂದು ತಿಳಿದುಬಂದಿದೆ.

whatsapp image 2024 03 16 at 2.28.52 pm

whatsapp image 2024 03 16 at 1.37.44 pm

Sponsors

Related Articles

Back to top button