ಕವಿಗೋಷ್ಠಿಗೆ ಆಹ್ವಾನ…

ಬಂಟ್ವಾಳ : ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯಸಮ್ಮೇಳನವು ಫೆ. 21 ರಂದು ಬಿ.ಸಿರೋಡಿನ ನೂತನ ಕನ್ನಡ ಭವನ ಸಭಾಂಗಣದಲ್ಲಿ ಜರಗಲಿದೆ.
ಸಮ್ಮೇಳನದಲ್ಲಿ ಸಾಹಿತ್ಯ ಪ್ರಸ್ತುತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕವಿ, ಸಾಹಿತಿಗಳು ಕವನ , ಚುಟುಕು ,ಕಥೆ, ವಿಮರ್ಶೆ, ವಿಡಂಬನೆ, ಪ್ರಬಂಧ ಹಾಗೂ ಲೇಖನಗಳನ್ನು ಜ. 25ರ ಒಳಗೆ ಕಳುಹಿಸಬೇಕಾಗಿ ಕ.ಸಾ.ಪ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬರಹಗಳನ್ನು ಕೆ. ಮೋಹನ ರಾವ್ ಬಂಟ್ವಾಳ ತಾಲೂಕು ಕ.ಸಾ.ಪ. ಅಧ್ಯಕ್ಷರು ತಾರಾ ಮೊಡಂಕಾಪು ಬಿ.ಸಿ.ರೋಡು 574219 ಇವರಿಗೆ ಕಳುಹಿಸಿಕೊಡಬೇಕಾಗಿ ವಿನಂತಿ.

Sponsors

Related Articles

Leave a Reply

Your email address will not be published. Required fields are marked *

Back to top button