ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆ…

ಬಂಟ್ವಾಳ: ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 15 ಲಕ್ಷ ಅನುದಾನದಲ್ಲಿ ಕರ್ಪೆ ಗ್ರಾಮದ ಗುಳಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆಯನ್ನು ಮಾಜಿ ತಾ.ಪಂ.ಸದಸ್ಯರಾದ ರತ್ನ ಕುಮಾರ್ ಚೌಟ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಮಾಜಿ ತಾ.ಪಂ.ಸದಸ್ಯೆ ರೇವತಿ ಆರ್ ಪೂಜಾರಿ, ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ, ಸಂಗಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ಮಾಧವ ಶೆಟ್ಟಿಗಾರ್, ಎಸ್.ಪಿ.ಶ್ರೀಧರ್, ಪ್ರಮುಖರಾದ ಉಮೇಶ್ ಗೌಡ, ರಾಜೇಂದ್ರ ಪೂಜಾರಿ ನೆಕ್ಕಲಾಜೆ, ನವೀನ್ ಪೂಜಾರಿ ಕರ್ಪೆ, ತೇಜಸ್ ಮರ್ದೋಟ್ಟು ಕರ್ಪೆ, ನೀಲಕಂಠ ಪರಾಡ್ಕರ್,ರಾಮಕೃಷ್ಣ ನಾಯಕ್ ಕಿನ್ನಾಜೆ, ವಸಂತ ಶೆಟ್ಟಿ ಗುಳಿಗುಳಿ, ಹರೀಶ್ ಪೂಜಾರಿ ಪಾದೆ, ದಾಮೋದರ್ ನಾಯ್ಕ, ಹರಿಯಪ್ಪ ನಾಯ್ಕ, ಇಂಜಿನಿಯರ್ ಅರುಣ್ ಪ್ರಕಾಶ್, ಗುತ್ತಿಗೆದಾರ ಧೀರಾಜ್ ನಾಯ್ಕ್, ಗಿರೀಶ್ ಕರ್ಪೆ, ಶೇಖರ್ ನಾಯ್ಕ, ಹಾಗೂ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button