ಮೂಡುಬಿದಿರೆ- ಹಸಿ,ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸುವ ವಾಹನಕ್ಕೆ ಚಾಲನೆ…

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 9 ಮತ್ತು 12ರ ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ಸಂಗ್ರಹಿಸುವ ವಿಧಾನವನ್ನು ವಾಹನದಲ್ಲಿ ಅಳವಡಿಸಿದ್ದು, ಆ ವಾಹನಕ್ಕೆ ಚಾಲನೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ ಪೂಜಾರಿ, ಸದಸ್ಯರುಗಳಾದ ರಾಜೇಶ್ ನಾಯ್ಕ್, ಸುರೇಶ್ ಕೋಟ್ಯಾನ್, ಧನಲಕ್ಷ್ಮಿ, ಜಯಶ್ರೀ ಕೇಶವ್, ಶ್ವೇತಾ ಪ್ರವೀಣ್,ಸೌಮ್ಯ ಸಂದೀಪ್ ಶೆಟ್ಟಿ, ದಿವ್ಯ ಜಗದೀಶ್,ರಾಘವ್ ಹೆಗ್ಡೆ,ದಿನೇಶ್ ಮಾರೂರ್ ಮುಖ್ಯಾಧಿಕಾರಿ ಶ್ರೀಮತಿ ಇಂದು, ಇಂಜಿನಿಯರ್ ಪದ್ಮನಾಭ್ ಹಾಗೂ ವೇದಾನ್ ಟ್ರಸ್ಟ್ ನ ಸ್ವಯಂಸೇವಕಿ ಕುಮಾರಿ ಸುಹಾಸಿನಿ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button