ಭಾಗೀರಥಿಕೋಡಿ –ಗಡಂಗಿನಗುಡ್ಡೆ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆ…..

ಬಂಟ್ವಾಳ: ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 5 ಲಕ್ಷ ಅನುದಾನದಲ್ಲಿ ನರಿಕೊಂಬು ಗ್ರಾಮದ ಭಾಗೀರಥಿಕೋಡಿ –ಗಡಂಗಿನಗುಡ್ಡೆ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆಯನ್ನು ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ ನೆರವೇರಿಸಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಜಿನ್‍ರಾಜ್ ಕೋಟ್ಯಾನ್,ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ತ್ರೀವೇಣಿ, ವಾಮನ ಕುಲಾಲ್, ಪ್ರೇಮನಾಥ ಶೆಟ್ಟಿ, ಲಿಂಗಪ್ಪ ಪೂಜಾರಿ, ದಿವಾಕರ ಶಂಭೂರು, ರವೀಂದ್ರ, ವಾಸಪ್ಪ ಪೂಜಾರಿ, ಪ್ರಮೋದ್, ಲೋಕನಾಥ, ಭೋಜ ಪೂಜಾರಿ, ಪ್ರಶಾಂತ, ದೀಕ್ಷಿತ್, ಅರುಣ, ದೀಕ್ಷಿತ್, ರಾಕೇಶ್, ಕಿರಣ್, ಧೀರಾಜ್,ಸಂಕಪ್ಪ ಪೂಜಾರಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button