ಮನೆ ಮನೆಗೆ ತುಪ್ಪ ಗಂಜಿ ವಿತರಣೆ…..

ಸುಳ್ಯ: ನಗರದ ನಾವೂರು – ಗಾಂಧಿನಗರ ವಾರ್ಡಿನಲ್ಲಿ ರಂಜಾನ್ ಪ್ರಯುಕ್ತ ತುಪ್ಪ ಗಂಜಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನ ಪಂ ಸದಸ್ಯ ಶರೀಫ್ ಕಂಠಿ ಹಾಗು ಸ್ನೇಹಿತರು ಮಾಡಿದರು.
ಈ ಕಾರ್ಯಕ್ಕೆ ಹಾಜಿ ಅಬೂಬಕ್ಕರ್ BMA ಚಾಲನೆ ನೀಡಿದರು. ಸ್ಥಳೀಯರಾದ ರಾಝಕ್ ಪುತ್ತುಚ, ರಫೀಕ್ BMA, ಹನೀಫ್ ಬೀಜ ಕೊಚ್ಚಿ, ಫಾರಿಸ್, ಶಾಜಿದ್, ಬಶೀರ್ KM, ರಶೀದ್ ಕಟ್ಟೆಕಾರ್ , ಹಮೀದ್ ಚಾಯ್ಸ್, ರಹೀಮ್ FZ, ಶರೀಫ್ ನಾವೂರು ಹಾಗು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಕೊರೊನ ಮಹಾಮಾರಿ ತೊಲಗಲಿ ಎಂದು ಪ್ರಾರ್ಥನೆಯೊಂದಿಗೆ ಈ ಕಾರ್ಯವನ್ನು ಕೈಗೊಂಡಿದ್ದೇವೆ. ನಾಳೆಯಿಂದ ಪ್ರತೀ ದಿನ ಬೇರೆ ಬೇರೆ ವಾರ್ಡಿನಲ್ಲಿ ಇದೇ ರೀತಿ ಕೊಡುವ ಪ್ರಯತ್ನ ಮಾಡುವುದಾಗಿ ತೀರ್ಮಾನಿಸಿದ್ದೇವೆ ಎಂದು ಶರೀಫ್ ಕಂಠಿ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button