ಸುಳ್ಯ- ಎಸ್ಎಸ್ಎಫ್ ಮೊಗರ್ಪಣೆ ಯುನಿಟ್ ವತಿಯಿಂದ ತರಕಾರಿ ಕಿಟ್ ವಿತರಣೆ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ವತಿಯಿಂದ ಲಾಕ್ ಡೌನ್ ಪ್ರಯುಕ್ತ ತರಕಾರಿ ಕಿಟ್ ವಿತರಿಸಲಾಯಿತು.
ಮೊಗರ್ಪಣೆ ಜಮಾಅತ್ ವ್ಯಾಪ್ತಿಯ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳಾದ ಸುಮಾರು 60 ಕುಟುಂಬಗಳಿಗೆ ಎ.23 ರಂದು ಕಿಟ್ ವಿತರಣೆಯು ನಡೆಯಿತು. SSF ಮೊಗರ್ಪಣೆ ಶಾಖೆಯ ಅಧ್ಯಕ್ಷರಾದ ಆಸಿಫ್ ಬೆಟ್ಟಂಪಾಡಿ, ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ, SSF ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಕಾರ್ಯದರ್ಶಿಗಳಾದ ಶಮೀರ್ ಮೊಗರ್ಪಣೆ, ಎಸ್ಎಸ್ಎಫ್ ಸುಳ್ಯ ಡಿವಿಷನ್ ಸದಸ್ಯರಾದ ಶಮೀರ್ ಡಿ.ಎಚ್, SSF ಸುಳ್ಯ ಸೆಕ್ಟರ್ ಜೊತೆ ಕಾರ್ಯದರ್ಶಿ ಶರೀಫ್ ಜಯನಗರ ಉಪಸ್ಥಿತರಿದ್ದರು

Sponsors

Related Articles

Leave a Reply

Your email address will not be published. Required fields are marked *

Back to top button