ಶೈಖುನಾ ತಾಜುಶ್ಶರೀಅಃ ಉಸ್ತಾದ್ ನಿಧನ – ಕೆಸಿಎಫ್ ಒಮಾನ್ ಸಂತಾಪ…

ಒಮಾನ್: ಸಮಸ್ತ ಕೇರಳ ಜಂಇಯತುಲ್ ಉಲಮಾ ಉಪಾಧ್ಯಕ್ಷರು, ಪ್ರಮುಖ ವಿದ್ವಾಂಸರು,ಹಲವಾರು ಪಂಡಿತರನ್ನು ಸಮುದಾಯಕ್ಕೆ ಅರ್ಪಿಸಿದ ಶೈಖುನಾ ತಾಜುಶ್ಶರೀಅಃ ಅಲೀ ಕುಂಞ ಉಸ್ತಾದ್ ಶಿರಿಯಾ ರವರ ಮರಣ‌ವು ಅತೀ ದುಃಖ ವನ್ನುಂಟುಮಾಡಿದೆ ಇವರ ನಿಧನಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಹಲವಾರು ಮೊಹಲ್ಲ ಗಳ ಖಾಝಿಗಳಾಗಿರುವ ಉಸ್ತಾದ್ ರವರು ಅಪಾರ ಪಾಂಡಿತ್ಯವನ್ನು ಕರಗತಮಾಡಿ ಕೊಂಡಿದ್ದರು.‌ ಉಸ್ತಾದ್ ರವರ ಅಗಲುವಿಕೆಯು ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಾಲಾದ ನಷ್ಟ ವಾಗಿದೆ. ಅಲ್ಲಾಹನು ಅವರ ಪರಲೋಕ ಜೀವನವನ್ನು ವಿಜಯಗೊಳಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Sponsors

Related Articles

Leave a Reply

Your email address will not be published. Required fields are marked *

Back to top button