ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 15ನೇ ವರ್ಷದ ತಾಳಮದ್ದಳೆ ಸಪ್ತಾಹ…….

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 15ನೇ ವರ್ಷದ ತಾಳಮದ್ದಳೆ ಸಪ್ತಾಹವನ್ನು ಸೆ.15ರಂದು ವೇ.ಮೂ.ಕೆ.ವಾಸುದೇವ ಅಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ,ಬಂಟ್ವಾಳ ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್,ವಾಸುದೇವ ಭಟ್ ಪಂಜ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ಭೃಗು ಶಾಪ ಪ್ರಸಂಗವನ್ನು ಪ್ರಸ್ತುತ ಪಡಿಸಿದರು. ಗಿರೀಶ್ ರೈ ಕಕ್ಕೆಪದವು,ದೇವಿದಾಸ್ ಭಾಗವತರಾಗಿದ್ದರು.ಕಲಾವಿದರಾಗಿ ಶಂಭುಶರ್ಮ ವಿಟ್ಲ,ಜಬ್ಬಾರ್ ಸಮೋ,ಗಣೇಶ ಶೆಟ್ಟಿ ಕನ್ನಡಿ ಕಟ್ಟೆ,ಶಶಿಕಾಂತ ಶೆಟ್ಟಿ ಕಾರ್ಕಳ,ಹರೀಶ್ ಬಳಂತಿಮೊಗರು,ವೆಂಕಟ್ರಮಣ ಭಟ್ ಕೆರೆಗದ್ದೆ ಭಾಗವಹಿಸಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button