ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ -ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಪೂಜೆಯ ಪ್ರಯುಕ್ತ ಶ್ರೀದೇವರ ಬಲಿ, ರಾಜಾಂಗಣ ಪ್ರಸಾದ, ವಸಂತ ಕಟ್ಟೆಪೂಜೆ, ನೃತ್ಯ ಬಲಿ, ರಂಗಪೂಜೆ, ಅನ್ನದಾನ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಸಂಪನ್ನಗೊಂಡಿತು.
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಎo ಸುಬ್ರಹ್ಮಣ್ಯ ಭಟ್, ಜಯಶಂಕರ ಬಾಸ್ರಿತ್ತಾಯ, ಕೆ ಸದಾನಂದ ಶೆಟ್ಟಿ, ನಂದಾವರ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್, ಅರುಣ್ ಕುಮಾರ್, ಗಣೇಶ್ ನಾಯಕ್, ಮುಳುoಜ ವೆಂಕಟೇಶ್ವರ ಭಟ್, ಗಣಪತಿ ಭಟ್, ರಾಮಕೃಷ್ಣ ಭಟ್, ಕೃಷ್ಣ ಭಟ್, ಗಣೇಶ್ ಕಾರಂತ, ಕೃಷ್ಣ ಶಾಮ್, ರವಿ ಪಂಬದ,ಕುಸುಮ, ಗೀತಾ, ಪದ್ಮನಾಭ ಕೊಟ್ಟಾರಿ, ಬಾಲಕೃಷ್ಣ, ಜಯಪ್ರಕಾಶ್, ಚಂದ್ರಹಾಸ, ಯೋಗೇಶ್ ಬೆಲ್ಚಡ, ವಿಶ್ವನಾಥ ಬೆಲ್ಚಡ, ರಮೇಶ ಅನ್ನಪಾಡಿ, ರಮೇಶ್ ರಾವ್, ಶ್ರೀಕಾಂತ್ ಶೆಟ್ಟಿ, ರೋಹಿತ್ ಶೆಟ್ಟಿ ನಗ್ರಿಗುತ್ತು, ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button