ಅರಂತೋಡು- ವಿಶ್ವ ಜಲ ದಿನ ಮತ್ತು ಜಲ ಜಾಗೃತಿ ಪ್ರತಿಜ್ಞಾ ಕಾರ್ಯಕ್ರಮ…

ಸುಳ್ಯ: ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶ್ವ ಜಲ ದಿನ ಮತ್ತು ಜಲ ಜಾಗೃತಿ ಪ್ರತಿಜ್ಞಾ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ವಿಶ್ವ ಜಲ ದಿನ ಮತ್ತು ಜಾಗೃತಿಯ ಕುರಿತು ಮಾತನಾಡಿ , ಜಲಜಾಗೃತಿ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ , ಶ್ರೀ ಲಿಂಗಪ್ಪ , ಶ್ರೀಮತಿ ಅಶ್ವಿನಿ ಶ್ರೀಮತಿ ವಿದ್ಯಾ ಶಾಲಿನಿ , ಕುಮಾರಿ ನಯನ, ಶ್ರೀ ಪದ್ಮಕುಮಾರ್ ಶ್ರೀಮತಿ ಬೃಂದಾ , ಶ್ರೀ ಧನ್ಯ ರಾಜ್ , ಶ್ರೀ ಚಿದಾನಂದ ಮತ್ತು ಕಾರ್ಯಕ್ರಮಾಧಿಕಾರಿ ಮೋಹನ್ ಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Sponsors

Related Articles

Back to top button