ಧನಂಜಯ ಮೂಲ್ಯ ಮಾರ್ನಬೈಲು ಅವರಿಗೆ ಸನ್ಮಾನ…
![](wp-content/uploads/2020/11/2115151c-2af5-4737-b800-c2a6ee81a95d-780x470.webp)
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ 40ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಥೆ ಹತ್ತನೇ ಉದ್ಯಾಪನಾ ಧಾರ್ಮಿಕ ಸಮಾರಂಭದಲ್ಲಿ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಧನಂಜಯ ಮೂಲ್ಯ ಮಾರ್ನಬೈಲು ಇವರನ್ನು ಕ್ಷೇತ್ರದ ವತಿಯಿಂದ ನೆನಪಿನ ಕಾಣಿಕೆ ಫಲಪುಷ್ಪಗಳನ್ನಿತ್ತು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶ್ರೀ ದೇವಾಳದ ಅರ್ಚಕವೃಂದ, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಯುವಕ ವೃಂದದವರು ಉಪಸ್ಥಿತರಿದ್ದರು.