ಬೆಳ್ತಂಗಡಿ- 51kg ಯ 10 ಆನೆ ದಂತ ವಶ…….

ಬೆಳ್ತಂಗಡಿ: ಪುತ್ತೂರು ಸಂಚಾರಿ ಅರಣ್ಯ ದಳದವರು ಬೆಳ್ತಂಗಡಿ ತಾಲೂಕಿನ ಸುರ್ಯ ಎಂಬಲ್ಲಿನ ಮನೆಯೊಂದಕ್ಕೆ ಧಾಳಿ ಮಾಡಿ 51 ಕೆ.ಜಿ ಯ 10 ಆನೆ ದಂತ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ಬಾಬು, ಅಬ್ರಾಹಂ, ಅನ್ವರ್ ಎಂಬುವವರನ್ನು ಬಂಧಿಸಲಾಗಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಇದರ ಹಿಂದೆ ದೊಡ್ಡ ಜಾಲ ಇರಬಹುದೆಂದು ಸಂಶಯಿಸಲಾಗಿದ್ದು ಪ್ರಕರಣವನ್ನು ಬೆಳ್ತಂಗಡಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button