ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು- ಕೊರತಿಗುರಿ- ಬಾವ ಸಂಪರ್ಕ ರಸ್ತೆಗೆ ಶಿಲಾನ್ಯಾಸ…

ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು- ಕೊರತಿಗುರಿ- ಬಾವ ಸಂಪರ್ಕ ರಸ್ತೆಗೆ 1 .13 ಕೋ.ರೂ.ವೆಚ್ಚದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮ ಮಂಡಳಿ ನಿರ್ದೇಶಕಿ ಸುಲೋಚನ ಜೆ.ಕೆ.ಭಟ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಡೇಶ್ವಾಲ್ಯ ಗ್ರಾ.ಪಂ.ಅಧ್ಯಕ್ಷ ಗ್ರಾ‌‌.ಪಂ.ಅಧ್ಯಕ್ಷ ಸುರೇಶ್ ಬನಾರಿ, ಸದಸ್ಯರಾದ ಸರೋಜ, ಸುರೇಶ್ ಕಣ್ಣೊಟ್ಟು, ದೇವಿಪ್ರಸಾದ್ ಶೆಟ್ಟಿ, ಪ್ರಮುಖರಾದ
ವಿದ್ಯಾಧರ ರೈ, ತಿರುಮಲೇಶ್ವರ ಭಟ್, ಸಾಂತಪ್ಪ ಪೂಜಾರಿ, ಶರತ್ ಶೆಟ್ಟಿ, ಗಣೇಶ್ ಆರ್.ಶೆಟ್ಟಿ, ಹರಿಶ್ಚಂದ್ರ ಮುಂಗೂರು, ಕಿರಣ್ ಶೆಟ್ಟಿ, ಲೋಕನಾಥ ತಿಮರಾಜೆ, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ಪಿಎಂಜಿಎಸ್ವೈ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಭಾಕರ್, ಸಹಾಯಕ ಎಂಜಿನಿಯರ್ ಪ್ರಸನ್ನ ಮೊದಲಾದವರಿದ್ದರು.

Sponsors

Related Articles

Back to top button