ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ – ಉದ್ಯಮಿ ರವೀಂದ್ರ ಭಂಡಾರಿ ಅವರಿಂದ 8 ಲಕ್ಷ ನೆರವು…

ಬಂಟ್ವಾಳ: ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸ್ಕಂದ ಷಷ್ಠಿಯಂದು ಮುಂಬೈ ಉದ್ಯಮಿ ಪುಣ್ಕೆಮಜಲು ರವೀಂದ್ರ ಭಂಡಾರಿಯವರು ತಮ್ಮ ತಾಯಿಯ ಹೆಸರಿನಲ್ಲಿ ಗರ್ಭಗುಡಿಯ ಮಾಡಿಗೆ ತಾಮ್ರ ಮುಚ್ಚುವ ಕಾರ್ಯಕ್ಕೆ ರೂಪಾಯಿ 8 ಲಕ್ಷ ನೆರವನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ ಅವರಿಗೆ ಹಸ್ತಾಂತರಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button