ಕೇರಳ ಚುನಾವಣೆ – ಸಹ ವೀಕ್ಷಕರಾಗಿ ಟಿ. ಎಂ. ಶಾಹಿದ್ ನೇಮಕ…

ಬೆಂಗಳೂರು: ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಮತ್ತು ತೆಕ್ಕಿಲ್ ಪ್ರತಿಷ್ಠಾನ ದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ರವರನ್ನು ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ಸಹ ವೀಕ್ಷಕರಾಗಿ ಕ್ಯಾಲಿಕಟ್ (ಉತ್ತರ) ಮತ್ತು ಎಂಟು ಜಿಲ್ಲೆಗಳ ಮುಖ್ಯ ಕಚೇರಿಯ ಸಹ ವೀಕ್ಷಕರಾಗಿ ಎ ಐ ಸಿ ಸಿ ಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಟಿ. ಎಂ ಶಾಹಿದ್ ರವರು ರಾಜ್ಯ N S U I , ಅಲ್ಪಸಂಖ್ಯಾತ ಕಾಂಗ್ರೆಸ್ ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿಯಾಗಿ , ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗಳಾಗಿ ಕೇಂದ್ರ ನಾರು ಸದಸ್ಯರಾಗಿ, ತೇಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾಗಿ ಮತ್ತು ಜನದ್ವನಿ ಜಾಥಾ ದ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button