ವಿದ್ಯಾರ್ಥಿನಿ ಆತ್ಮಹತ್ಯೆ – ತನಿಖೆಗೆ ಮನವಿ….

ಪುತ್ತೂರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿನಿ, ನಗರದ ಪಡೀಲು ನಿವಾಸಿ ಉಷಾ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಜೂನಿಯರ್ ಕಾಲೇಜ್ ಘಟಕದ ವತಿಯಿಂದ ಮಂಗಳವಾರ ಪುತ್ತೂರು ತಹಸೀಲ್ದಾರ್ ಹಾಗೂ ನಗರ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿದೆ.
ಈ ಸಂದರ್ಭದಲ್ಲಿ ಕಾಲೇಜು ಘಟಕದ ಅಧ್ಯಕ್ಷ ಮುನೀರ್ ಆರ್ಲಪದವು, ವಿದ್ಯಾಥಿಗಳಾದ ಮಂಜುನಾಥ್, ವರುಣ್, ಅಶ್ರಾರ್, ಸಾದಿಕ್. ಫಾರೂಕ್, ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button