ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ…

ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಹಾಗೂ ಜೀರ್ಣೋದ್ಧಾರ ಸೇವಾ ಸಮಿತಿ ನೀರಪಾದೆ ಬಾಳ್ತಿಲ ಬಂಟ್ವಾಳ ಇದರ ವತಿಯಿಂದ ಜೂ.21 ಸೂರ್ಯೋದಯದ ಶುಭ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ನಿಡ್ಯೆ ಇವರ ಮುಂದಾಳತ್ವ ದಲ್ಲಿ ವೇ.ಮೂ. ಶ್ರೀ ಕೇಶವ ಶಾಂತಿಯವರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಾರಾಯಣ ಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಬಾಳ್ತಿಲ ನೀರಪಾದೆಯಲ್ಲಿ ನೆರೆವೇರಿತು.
ಅತಿಥಿಗಳಾಗಿ ಸಮಿತಿಯ ಗೌರವ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ , ಸೂರ್ಯನಾರಾಯಣ ಭಟ್ ಕಲಾಶ್ರಯ ದಾಸಕೋಡಿ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ , ಸ್ಥಳದಾನಿ ಡೀಕಯ್ಯ ಪೂಜಾರಿ ಕಟ್ಟದ ಮೂಡು’ ರಾಧಾಕೃಷ್ಣ ಅಡ್ಯಂತಾಯ , ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಹಿರಣ್ಮಯಿ ಗೋಪಾಲ ಶೆಣೈ, ಟ್ರಸ್ಟಿನ ಕಾರ್ಯದರ್ಶಿ ಮೋಹನ್ ಪಿ. ಸ್. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯರಾಮ್ ಕಲ್ಲಪಾಪು ‘ ಆರ್ಥಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ತೋಟ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕಾಂದಿಲ, ಉಪಾಧ್ಯಕ್ಷರುಗಳಾದ ಶರತ್ ಪೂಜಾರಿ ಸೇನೆರೆಕೋಡಿ, ಶಿವರಾಜ್ ಕಾಂದಿಲ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಪೂಜಾರಿ ಶೇಡಿಗುರಿ, ನೋಣಯ್ಯ ಪೂಜಾರಿ ಕಟ್ಟಡಮೂಡು, ಸಮಿತಿಯ ಪದಾಧಿಕಾರಿಗಳು ಹಾಗೂ ಭಗವತ್ತ್ಭಕ್ತರು ಉಪಸ್ಥಿತರಿದ್ದರು.

whatsapp image 2023 06 21 at 11.58.57 am (1)
whatsapp image 2023 06 21 at 11.58.57 am
whatsapp image 2023 06 21 at 11.49.37 am
Sponsors

Related Articles

Back to top button