ಹಳೆಯ ಪುಸ್ತಕ ಸಂಗ್ರಹ ಅಭಿಯಾನಕ್ಕೆ ಚಾಲನೆ…

ರಾಣಿಬೆನ್ನೂರು : ಹಳೆಯ ಪುಸ್ತಕ ಸಂಗ್ರಹ ಅಭಿಯಾನಕ್ಕೆ ಜು.19 ರಂದು ಚಾಲನೆ ನೀಡಲಾಯಿತು.
ಈ ಪ್ರಯುಕ್ತ ಶೃಂಗಾರ ಕಾವ್ಯ ಪ್ರಕಾಶನದ ಬಸವರಾಜ ಎಸ್. ಬಾಗೇವಾಡಿಮಠರವರು ರಾಣಿಬೇನ್ನೂರಿನ ಬಟ್ಟೆ ಅಂಗಡಿ ಮಾಲೀಕರಿಂದ ಪುಸ್ತಕ ಸಂಗ್ರಹ ಮಾಡಿದರು.

Sponsors

Related Articles

Back to top button