ಪುತ್ತೂರಿನಲ್ಲಿ `ಹಿತಚಿಂತಕ-2019′ ಸದಸ್ಯತ್ವ ಅಭಿಯಾನ ….

ಪುತ್ತೂರು: ವಿಶ್ವ ಹಿಂದೂ ಪರಿಷತ್ ಪ್ರತೀ 3 ವರ್ಷಗಳಿಗೊಮ್ಮೆ ನಡೆಸುವ ನೂತನ ಸದಸ್ಯರ ಸೇರ್ಪಡೆಗೂಳಿಸುವ ಸದಸ್ಯತ್ವ ಅಭಿಯಾನ `ಹಿತಚಿಂತಕ-2019′ ಅಭಿಯಾನಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ನ.17 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಪ್ರಥಮ ಸದಸ್ಯತ್ವ ಪಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಕೋಶಾಧ್ಯಕ್ಷ ಮಾಧವ ಪೂಜಾರಿ, ಸಾಮರಸ್ಯ ಪ್ರಮುಖ್ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ ತೆಂಕಿಲ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಅರ್ಪಣಾ ಶಿವಾನಂದ, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ, ಸಹ ಸಂಚಾಲಕರಾದ ಜಯಂತ್, ಪ್ರಶಾಂತ್, ರಂಜಿತ್ ವಳತ್ತಡ್ಕ, ಸುರಕ್ಷಾ ಪ್ರಮುಖ್ ಪ್ರವೀಣ್ ಕಲ್ಲೇಗ, ಸಾಪ್ತಾಹಿಕ ಮಿಲನ್ ಪ್ರಮುಖ್ ವಿಶಾಖ್ ಸಸಿಹಿತ್ಲು, ದೇವರಾಜ್ ಸಿಂಹವನ, ರಿತೇಶ್ ಸಿಂಹವನ, ಚೇತನ್ ಬೊಳುವಾರು, ನವೀನ್, ಬಿಜೆಪಿಯ ಪ್ರಮುಖರಾದ ಸುರೇಶ್ ಆಳ್ವ, ಸುನಿಲ್ ಕುಮಾರ್ ದಡ್ಡು, ಜೀವನ್ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button