ಮಂಜೇಶ್ವರ: ಜಾಗಿಂಗ್ ಮಾಡುತ್ತಿದ್ದ ಯುವಕನಿಗೆ ತಲವಾರಿನಿಂದ ಹಲ್ಲೆ….

ಮಂಜೇಶ್ವರ: ಯುವಕನೋರ್ವನಿಗೆ ಬೈಕ್ ನಲ್ಲಿ ಬಂದ 3 ಜನ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ಮಾಡಿದ ಘಟನೆ ಅ.10ರ ಗುರುವಾರ ಬೆಳಗ್ಗೆ 5.30 ಸುಮಾರಿಗೆ ನಡೆದಿದೆ.
ಉಪ್ಪಳ ಸಮೀಪದ ಪತ್ವಾಡಿಯ ಜಯರಾಮ್ ಭಂಡಾರಿ ಎಂಬವರ ಪುತ್ರ ಪ್ರಣಾಮ್ ಶೆಟ್ಟಿ (26) ಸೈನ್ಯದ ತರಬೇತಿಗಾಗಿ ಜಾಗಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ದಡ್ಡಂಗಡಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button