ಸುದರ್ಶನ್ ಬಂಗೇರ ನಿಧನ…

ಬಂಟ್ವಾಳ: ಗೋಳ್ತಮಜಲು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ಶ್ರೀಮತಿ ಕಮಲಾಕ್ಷಿ ಕೆ ಪೂಜಾರಿಯವರ ಹಿರಿಯ ಮಗ ಸುದರ್ಶನ್ ಬಂಗೇರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರ ಅಂತ್ಯ ಕ್ರಿಯೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಶಾಸಕ ರಾಜೇಶ್ ಉಳ್ಳಿಪಾಡಿಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ,ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ ,ಬಿ ಜೆ.ಪಿ ಕ್ಷೇತ್ರ ಸಮಿತಿ ಅದ್ಯಕ್ಷರಾದ ದೇವಪ್ಪ ಪೂಜಾರಿ , ಜಿಲ್ಲಾ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಪ್ರಮುಖರಾದ ದಿನೇಶ ಅಮ್ಟೂರ್,
ಲಕ್ಷ್ಮಿ ಗೋಪಾಲಾಚಾರ್ಯ, ಚೆನ್ನಪ್ಪ ಕೊಟ್ಯಾನ್, ಗೋಪಾಲ್ ಶೆಣೈ, ಪಿ.ಎಸ್. ಮೋಹನ್, ಯಶೋಧರ ಕರ್ಬೆಟ್ಟು, ಶಾಂತಪ್ಪ ಪೂಜಾರಿ ಕಡೇಶ್ವಾಲ್ಯ , ಪ್ರಕಾಶ್ ಕಾರಂತ್ ನರಿಕೊಂಬು ಭಾಗವಹಿಸಿದ್ದರು.
ಮೃತರು 2 ತಿಂಗಳ ಹಾಗೂ 3 ವರ್ಷದ ಹೆಣ್ಣು ಮಕ್ಕಳನ್ನು, ಪತ್ನಿ ,ತಂದೆ- ತಾಯಿ ಸಹೋದರರನ್ನು ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button