ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ದುಬೈನಲ್ಲಿ ಸ್ವಾಗತ…

ದುಬೈ:ಕೆಪಿಸಿಸಿ ಮುಖ್ಯ ವಕ್ತಾರರಾದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ವಿವಿಧ ಕಾರ್ಯಕ್ರಮಕ್ಕೆ ದುಬೈ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ದುಬೈ ಕಣ್ಣನ್ನೂರ್ ಜಿಲ್ಲಾ ಇಂಕಾಸ್ ಅಧ್ಯಕ್ಷರಾದ ಪಿ ಕೆ ರಫೀಕ್ ಮಟ್ಟನೂರ್, ಪದಾಧಿಕಾರಿಗಳಾದ ಬಿ ಎ ನಾಸರ್, ಸಮದ್ ಪಿ ಎಂ ಪೇರಡ್ಕ ,ಮೊಹಮ್ಮದ್ ಆಶಿಕ್ ಫಿಲ್ಲಿ, ಮೊಹಮ್ಮದ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದು, ಸ್ವಾಗತಿಸಿದರು.

whatsapp image 2024 02 23 at 4.09.12 pm

whatsapp image 2024 02 23 at 4.09.15 pm

 

Sponsors

Related Articles

Back to top button