ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ -ಶಿಕ್ಷಕಿ ಶಾಂತ ಅವರ ಕವನ ಸಂಕಲನ ಲೋಕಾರ್ಪಣೆ…

ಪುತ್ತೂರು: ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಕನ್ನಡ ಭಾಷಾ ಶಿಕ್ಷಕಿ ಶಾಂತ ಇವರ ಸೌರಭ ಕವನ ಸಂಕಲನವನ್ನು ಹಿರಿಯ ಸಾಹಿತಿ,ಪತ್ರಕರ್ತರಾದ ಪ್ರೊ.ವಿ.ಬಿ.ಅರ್ತಿಕಜೆ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಎಸ್.ಜಿ.ಕೃಷ್ಣ ಸಮ್ಮೇಳನಾಧ್ಯಕ್ಷರು,ಶ್ರೀ.ಬಿ.ಐತ್ತಪ್ಪನಾಯ್ಕ್ ಅಧ್ಯಕ್ಷರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ,ಶ್ರೀಮತಿ ಸರೋಜಿನಿ ಮೇನಾಲ ಗೌರವ ಕಾರ್ಯದರ್ಶಿ,ಶ್ರೀ.ಎಸ್.ಜಯರಾಮ ಕೆದಿಲಾಯ ಅಧ್ಯಕ್ಷರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ನರಿಮೊಗರು,ಶ್ರೀಮತಿ ಜಯಮಾಲ.ವಿ.ಎನ್.ಮುಖ್ಯೋಪಾಧ್ಯಾಯಿನಿ ಸಾಂದೀಪನಿ ವಿದ್ಯಾಲಯ,ಶ್ರೀಮತಿ ಶಾಂತಾ ಪುತ್ತೂರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button