ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ವತಿಯಿಂದ ಕಿಟ್ ವಿತರಣೆ….

ಸುಳ್ಯ: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ವತಿಯಿಂದ ಒಂದು ಕೋಟಿ ಮೌಲ್ಯದ ದಿನಸಿ ವಿತರಿಸಲಾಯಿತು.
ಪ್ರಥಮ ಹಂತವಾಗಿ ಸುಳ್ಯ ತಾಲೂಕಿನಾದ್ಯಂತ ಕಿಟ್, ತರಕಾರಿ, ಮಾಂಸವನ್ನು ವಿತರಿಸಲಾಯಿತು. ಅಬ್ದುಲ್ ರಹಿಮಾನ್ ಮೊಗರ್ಪಣೆ ಅವರ ನೇತೃತ್ವದಲ್ಲಿ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಎಸ್ ವೈಎಸ್ ನಾಯಕರಾದ ಹಮೀದ್ ಬೀಜ ಕೊಚ್ಚಿ, ತಾಜುದ್ದೀನ್ ಸಖಾಫಿ ಮೊಗರ್ಪಣೆ, ಹಸೈನಾರ್ ಜಯನಗರ, ಸಿದ್ದೀಕ್ ಕಟ್ಟೆ ಕಾರ್ಸ್ , ಸಮೀರ್ ಮೊಗರ್ಪಣೆ, ಮುಸ್ತಫ ,ಡಿವಿಷನ್ ನಾಯಕರಾದ ನೌಶಾದ್ ಕೆರೆಮೂಲೆ , ಸೆಮೀರ್ ಡಿಎಚ್ , ರಶೀದ್ ಕೆರೆಮೂಲೆ ಉಪಸ್ಥಿತರಿದ್ದರು

Sponsors

Related Articles

Leave a Reply

Your email address will not be published. Required fields are marked *

Back to top button