ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ ಗುಡ್ಡೆ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಕೆಲಸ ಪ್ರಾರಂಭ…

ಸುಳ್ಯ : ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ ಗುಡ್ಡೆ ರಸ್ತೆಗೆ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ರವರ ವಿಶೇಷ ಮುತುವರ್ಜಿಯಿಂದ ವಿಧಾನಪರಿಷತ್ ವಿಪಕ್ಷ ನಾಯಕರಾದ ಬಿ. ಕೆ. ಹರಿಪ್ರಸಾದ್ ಅವರ ವಿವೇಚನಾ ನಿಧಿಯಿಂದ 5 ಲಕ್ಷ ರೂಪಾಯಿ ಮಂಜೂರು ಆಗಿದ್ದು, ಕಾಮಗಾರಿಯನ್ನು ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಪರಿಶೀಲಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಗೂನಡ್ಕ, ಸವಾದ್ ಗೂನಡ್ಕ ಚೆರೂರ್ ಅಬ್ದುಲ್ಲ , ರಹೀಂ ಬೀಜದಕಟ್ಟೆ, ಇಬ್ರಾಹಿಂ ಗೂನಡ್ಕ, ಡಿ ಮೋಯಿದು, ಹಸೈನ್ ಎ ಟಿ , ಎನ್ ಎಸ್ ಯು ಐ ಕಾರ್ಯದರ್ಶಿ ಊಬೈಸ್ ಗೂನಡ್ಕ, ಉನೈಸ್ ಗೂನಡ್ಕ ಆಂಟೋನಿ ಹಾಗು ಊರವರು ಹಾಜರಿದ್ದರು.

Sponsors

Related Articles

Back to top button