ಪಯಸ್ವಿನಿ ಯುವಕ ಮಂಡಲದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ…

ಸುಳ್ಯ: ಪಯಸ್ವಿನಿ ಯುವಕ ಮಂಡಲ(ರಿ) ಕೇರ್ಪಳ, ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸುಳ್ಯ ಕುರುಂಜಿಗುಡ್ಡೆಯ ನೂತನ ಉದ್ಯಾನವನದಲ್ಲಿ ನಗರಪಂಚಾಯತು ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ, ಪೂಜಿತಾ ಶಿವಪ್ರಸಾದ್ ರವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನುಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ದಯಾನಂದ ಕೇರ್ಪಳ,ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ಸದಸ್ಯರುಗಳಾದ ಸುನೀಲ್ ಕುಮಾರ್, ಲಕ್ಷ್ಮೀಶ ದೇವರಕಳಿಯ,ಅವಿನಾಶ್ ಕುರುಂಜಿ, ಪುನೀತ್, ಜ್ಞಾನೇಶ್ ದೇವರಕಳಿಯ ಉಪಸ್ಥಿತರದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button