ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಸಮ್ಮೆಳನ – ಆಮಂತ್ರಣ ಪತ್ರಿಕೆ ಬಿಡುಗಡೆ…

ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಸಮ್ಮೆಳನ – ಆಮಂತ್ರಣ ಪತ್ರಿಕೆ ಬಿಡುಗಡೆ…
ಸುಳ್ಯ: ಕಳಂಜ ಗ್ರಾಮದ ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಸಮ್ಮೆಳನ ಎ.19ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಏ.4 ರಂದು ಬಿಡುಗಡೆ ನಡೆಯಿತು.
ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ತುಳು ಸಮ್ಮೇಳನ ಅಧ್ಯಕ್ಷ ಸುಭಾಶ್ಚಂದ್ರ ರೈ, ತುಳು ತುಡರ್‌ಕೂಟ ಸುಳ್ಯ ಇದರ ಅಧ್ಯಕ್ಷ ಜೆ.ಕೆ. ರೈ, ಕಾರ್ಯಾಧ್ಯಕ್ಷ ಕೂಸಪ್ಪಗೌಡ ಮುಗುಪ್ಪು, ಎನ್‌. ವಿಶ್ವನಾಥ ರೈ ಕಳಂಜ, ವೆಂಕಟ್ರಮಣ ಭಟ್‌ ಪವನ, ಗೌರವ ಸಲಹೆಗಾರರಾದ ಸುಬ್ರಹ್ಮಣ್ಯ ಭಟ್‌ ಕಾವಿನಮೂಲೆ, ಬಾಲಕೃಷ್ಣ ರೈ ಪಾದೆಕಲ್ಲು, ಈಶ್ವರ ಚಂದ್ರ, ಶಿವರಾಮ ಕಜೆಮೂಲೆ, ಕಾರ್ಯದರ್ಶಿ ಲಕ್ಷ್ಮೀಶ ಕಜೆಮೂಲೆ, ಕೇಶವ ದೀಕ್ಷಿತ್‌ ಗಂಗಾಧರ ತೋಟದಮೂಲೆ, ರವಿಪ್ರಸಾದ್‌ ರೈ, ಪ್ರಸಾದ್‌ ಕೋಟೆಮುಂಡುಗಾರು ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button