ಯುವ ನಾಯಕ ಮುದ್ದಸೀರ್ ಕುದ್ರೋಳಿ ನಿಧನಕ್ಕೆ ಸಂತಾಪ…

ಸುಳ್ಯ : ಮಂಗಳೂರಿನ ಅಸುಪಾಸಿನ ಬಡ ಹಾಗೂ ನಿರ್ಗತಿಕ ಜನರಿಗೆ ಆಶಾಕಿರಣವಾಗಿ, ಬಡವರ ಹಸಿವು ನೀಗಿಸಲು ಸಹಾಯ ಮಾಡಬಲ್ಲ ವ್ಯಕ್ತಿತ್ವ, ರಾಜಕೀಯ, ಧಾರ್ಮಿಕ ರಂಗ ಹಾಗೂ ಸಮಾಜ ಸೇವೆಯಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾದ ಯುವ ನಾಯಕ ಮುದ್ದಸೀರ್ ರವರ ನಿಧನಕ್ಕೆ ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಗವಂತನು ಮೃತರ ಮನೆಯವರಿಗೆ, ಕುಟುಂಬದ ಬಂಧು ಮಿತ್ರರಿಗೆ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button