ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪಮೂಡ – ವಾರ್ಷಿಕ ಜಾತ್ರಾ ಮಹೋತ್ಸವ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪಮೂಡ ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರತಿಷ್ಠಾ ದಿನದ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ ಬ್ರಹ್ಮಶ್ರೀ ನಿಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸೋಮವಾರದಂದು ಜರಗಿತು.
ಸಜೀಪ ಮಾಗಣೆ ತoತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ದೇವಿಪ್ರಸಾದ ಪೂಂಜ, ಎಸ್ ಶ್ರೀಕಾಂತ ಶೆಟ್ಟಿ, ರಾಕೇಶ್ ಶೆಟ್ಟಿ, ಜಯಶಂಕರ ಬಾಸ್ರಿತ್ತಾಯ, ವೆಂಕಟೇಶ್ವರ ಭಟ್, ಕೆ ಕೃಷ್ಣ ಭಟ್, ಗಣೇಶ್ ಕಾರಂತ, ಶಾಂತಿರಾಜ ರೈ, ಕೆ ರಾಧಾಕೃಷ್ಣ ಆಳ್ವ, ಮನೋಜ್, ಅಣ್ಣಪ್ಪ ಡಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button