ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ – ಸಹಕಾರ ಭಾರತಿ ಜಯಭೇರಿ….

ಬಂಟ್ವಾಳ: ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಗೆ ಜ.29 ರಂದು ಹದಿಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಹನ್ನೆರಡು ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ತನಿಯಪ್ಪ ಗೌಡ ನೆಟ್ಲಮುಡ್ನೂರು, ನಾರಾಯಣ ಶೆಟ್ಟಿ ಕೆ. ಮಾಣಿ, ಪುಷ್ಪರಾಜ ಚೌಟ ಮಾಣಿ, ಸನತ್ ರೈ ಅನಂತಾಡಿ, ಪಾಂಡುರಂಗ ವಿ. ಕಾಮತ್ ನೆಟ್ಲಮುಡ್ನೂರು, ರಾಘವ ಪೆರಾಜೆ, ಸಂಕಪ್ಪ ಜೆ. ಅನಂತಾಡಿ, ಸುಧಾಕರ ಪಿ.ಪೆರಾಜೆ, ಶ್ರೀನಿವಾಸ ಪೂಜಾರಿ ಪೆರಾಜೆ, ವೆಂಕಟೇಶ್ ಕೋಟ್ಯಾನ್ ಅನಂತಾಡಿ, ಭಾರತಿ ಮಾಣಿ, ಶಾಲಿನಿ ನೆಟ್ಲಮುಡ್ನೂರು ಆಯ್ಕೆಯಾಗಿದ್ದಾರೆ.ಸಾಲಗಾರರಲ್ಲದ ಕ್ಷೇತ್ರದಿಂದ ನಿರಂಜನ ರೈ ನೆಟ್ಲಮುಡ್ನೂರು
ಆಯ್ಕೆಯಾದರು.

Sponsors

Related Articles

Leave a Reply

Your email address will not be published. Required fields are marked *

Back to top button