ಬೆಳದಿಂಗಳ ಜ್ಯೋತಿ…

ಬೆಳದಿಂಗಳ ಜ್ಯೋತಿ…

೧). ನಾಗದೇವತಿಯಾಗಿ ಬನದ ಹುಣ್ಣುಮೆ
ದಿನದಂದು ಲೋಕ ಕಲ್ಯಾಣವನ್ನು
ಉದ್ದಾರ ಮಾಡುವುದರ ಸಲುವಾಗಿ
ಮೂರು ಅವತಾರ ತಾಳಿ ಭೂಮಿ
ಮೇಲೆ ನಾ ಬರುವೆ ಎಂದು ಹೇಳುತ್ತಾಳೆ
ಶ್ರೀ ಗಂಗಾಜಲ ಚೌಡಮ್ಮ ದೇವಿ…

೨). ಸುಗಂಧ ಹೂವಿನ ಮಾಲೆಯನ್ನು ನನಗೆ
ಅರ್ಪಿಸಿದರೆ ಅಂತಹ ಭಕ್ತರಲ್ಲಿರುವ
ಸಂಕಷ್ಟವನ್ನ ಪರಿಹಾರ ಮಾಡುತ್ತೇನೆಂದು
ಭಕ್ತರ ಮನದಲ್ಲಿ ಮೈ ದುಂಬಿ ಹೇಳುತ್ತಾಳೆ
ಶ್ರೀ ಗಂಗಾಜಲ ಚೌಡಮ್ಮ ದೇವಿ…

೩). ಬನದ ಹುಣ್ಣುಮೆದಿನದಂದು ಸುಗಂಧ
ಹೂವಿನಿಂದ ಅಲಂಕರಿಸಿದ ರಥದಲ್ಲಿ
ಕುಡಿಸಿಕೊಂಡು ಜಾತ್ರೆಯನ್ನಾಗಿ ಮಾಡಿದ
ನಂತರ ನಿಮ್ಮಲ್ಲಿ ಇರುವ ಕಷ್ಟವನ್ನು
ಪರಿಹಾರ ಮಾಡುತ್ತೇನೆ ಆನಂತರ
ಸದಾಕಾಲವೂ ನಿಮ್ಮ ಮನೆ ಮನೆಗಳಲ್ಲಿ
ಬೆಳದಿಂಗಳ ಜ್ಯೋತಿಯಾಗಿ ನಾ ಇರುವೆ
ಎಂದು ಶ್ರೀ ಗಂಗಾಜಲ ಚೌಡಮ್ಮ
ದೇವಿ ಹೇಳುತ್ತಾಳೆ…

IMG 20201202 WA0002 E1610691892461 240x300

 

 

 

ರಚನೆ
ಬಸವರಾಜ ಎಸ್. ಬಾಗೇವಾಡಿಮಠ.
ವಿಳಾಸ: ರಂಗನಾಥ ನಗರ:
ರಾಣೆಬೇನ್ನೂರು: 581115.
ಜಿಲ್ಲಾ: ಹಾವೇರಿ.
ಮೊ ನಂ: 9611381039

Related Articles

Leave a Reply

Your email address will not be published. Required fields are marked *