ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕ ಪರಿಷತ್ತು ಬಂಟ್ವಾಳ – ದಿನಸಿ ಕಿಟ್ ವಿತರಣೆ…

ಬಂಟ್ವಾಳ: ಕೋವಿಡ್ 19 ಸಂಕಷ್ಟಕ್ಕೆ ಸಿಲುಕಿದ ವಿಪ್ರ ಬಂಧುಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕ ಪರಿಷತ್ತು ಬಂಟ್ವಾಳ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ದೈನಂದಿನ ಜೀವನದ ಅಗತ್ಯ ದಿನಸಿ ಕಿಟ್ ಗಳನ್ನು ಜೂ.7 ರಂದು ವಿತರಿಸಲಾಯಿತು.

85ee9b83 9334 4c0e 8070 283d9a1a8613 300x225 78fd9665 2b6c 43ca 9629 C8c4330611aa 300x169

Related Articles