ಜೋಡುಮಾರ್ಗ ನೇತ್ರಾವತಿ ಜೆಸಿಐ ಅಧ್ಯಕ್ಷರಾಗಿ ಹರಿಪ್ರಸಾದ್ ಕುಲಾಲ್ ಆಯ್ಕೆ…

ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೆಸಿಐ ಅಧ್ಯಕ್ಷರಾಗಿ ಶಂಭೂರು ಬೊಂಡಾಲ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಹರಿಪ್ರಸಾದ್ ಕುಲಾಲ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಕಿಶನ್ ಎನ್.ರಾವ್. ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್, ಜತೆಕಾರ್ಯದರ್ಶಿಯಾಗಿ ಜೀವನ್ ಎ., ಕೋಶಾಧಿಕಾರಿಯಾಗಿ ಗಾಯತ್ರಿ ಲೋಕೇಶ್ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಡಾ.ದೀರಜ್ ಹೆಬ್ರಿ , ಅಮಿತಾ ಹರ್ಷರಾಜ್, ಹರಿಶ್ಚಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ದೀಪ್ತಿ ಶ್ರೀನಿಧಿ ಭಟ್ ನಿಯುಕ್ತರಾಗಿದ್ದಾರೆ.

Sponsors

Related Articles

Back to top button