ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ – ಶೂನ್ಯ ತಾಜ್ಯ ಆವರಣದ ಉದ್ಘಾಟನಾ ಸಮಾರಂಭ…

ಮೂಡುಬಿದಿರೆ: ಜೈನಪೇಟೆ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶೂನ್ಯ ತಾಜ್ಯ ಆವರಣದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಹೇಮರಾಜ್ ಜೈನ್, ವಾರ್ಡ್ ಸದಸ್ಯೆ ಶ್ರೀಮತಿ ಶ್ವೇತಾ ಪ್ರವೀಣ್, ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ, s d m c ಅಧ್ಯಕ್ಷರಾದ ರಾಜೇಶ್, ಸ್ವಚ್ಛತಾರಾಯಭಾರಿಗಳಾದ ಶ್ರೀಮತಿ ಸಂಧ್ಯಾ, ಗೋಪಾಲ ದೇವಾಡಿಗ, ಪ್ರತಾಪ್ ಜೈನ್, ಪ್ರಶಾಂತ್ ಭಂಡಾರಿ, ಶ್ರೀಮತಿ ಚಂದ್ರಾವತಿ, ಶಾಲಾ ಶಿಕ್ಷಕರು ಮತ್ತು ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button