ನೇತ್ರಾವತಿ ವೀರರಿಗೆ ಬೆಳ್ಳಾರೆ ‘ಆಲ್ಫಾ ಗೋಲ್ಡ್ ಮಾರ್ಟ್’ ನಲ್ಲಿ ಸನ್ಮಾನ…

ಸುಳ್ಯ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಕಲ್ಲಡ್ಕ ನಿಶಾಂತ್ ಎಂಬಾತನನ್ನು ತನ್ನ ಪ್ರಾಣವನೇ ಲೆಕ್ಕಿಸದೆ ನದಿಗೆ ಧುಮುಕಿ ರಕ್ಷಿಸಲು ಸಾಹಸ ಮೆರೆದ ನೇತ್ರಾವತಿ ವೀರರನ್ನು ಬೆಳ್ಳಾರೆ ಆಲ್ಫಾ ಗೋಲ್ಡ್ ಮಾರ್ಟ್ ನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಅನ್ಸಾರ್ ಬೆಳ್ಳಾರೆ, ಗ್ರಾಮ ಪಂಚಾಯತ್ ಸದಸ್ಯ ಆರೀಫ್ ಬೆಳ್ಳಾರೆ, ತಾಲೂಕು ಪಂಚಾಯತ್ ಸದಸ್ಯೆ ಜಾಹ್ನವಿ ಕಾಂಚೋಡು ಬಾಳಿಲ ,ಪ್ರಸಾದ್ ಸೇವಿತ,ಹರೀಶ್ ನೂಜಿ, ಆಶೀಕ್ ಮಂಗಳ, ಹಸೈನಾರ್ ಹಾಜಿ,ಕಲಂದರ್ ಹಾಜಿ, ಜೇಸಿ ಜಗದೀಶ್,ನಝೀರ್ ಶೂ ಬಿಝ್ ಅಲ್ಲದೇ ಇನ್ನಿತರರು ಉಪಸ್ಥಿತಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button