ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ – ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಜಯಾನಂದ ಪೆರಾಜೆ…

ಬಂಟ್ವಾಳ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಇದರ ಬಂಟ್ವಾಳ ತಾಲ್ಲೂಕಿನ ಅಧ್ಯಕ್ಷರನ್ನಾಗಿ ಆದರ್ಶ ಶಿಕ್ಷಕರು ,ಪ್ರಬುದ್ದ ಪತ್ರಕರ್ತರು, ತರಬೇತುದಾರರು,ಸೃಜನಶೀಲ ಸಂಪಾದಕರು,ಕುಶಲ ಸಂಘಟಕರು ಹಾಗು ಸದಾ ಕ್ರಿಯಾಶೀಲರಾದ ಜಯಾನಂದ ಪೆರಾಜೆಯವರು ಕಾರ್ಯ ನಿರ್ವಹಿಸಲು ಜಿಲ್ಲಾ ಅಧ್ಯಕ್ಷರಾದ ಡಾ.ಸುರೇಶ್ ನೆಗಳಗುಳಿಯವರು ತಿಳಿಸಿರುತ್ತಾರೆ.

Sponsors

Related Articles

Leave a Reply

Your email address will not be published. Required fields are marked *

Back to top button