ಮಣಿ ನಾಲ್ಕೂರು – ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ…

ಬಂಟ್ವಾಳ: ಮಣಿ ನಾಲ್ಕೂರು ಗ್ರಾಮದ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ ಮಾವಿನ ಕಟ್ಟೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡಲು ಬಿಜೆಪಿ ಸಿದ್ದವಾಗಿದೆ. ಗ್ರಾಮ ಗ್ರಾಮಕ್ಕೆ ಕೋಟಿ ಕೋಟಿ ಅನುದಾನ ನೀಡಲಾಗಿದೆ. ಬಂಟ್ವಾಳದ ಎಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅದ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಪಂಚಾಯತ್ ಚುನಾವಣೆ ಪ್ರಭಾರಿ ದೇವದಾಸ್ ಶೆಟ್ಟಿ , ಬಿಜೆಪಿ ಪ್ರದಾನ ಕಾರ್ಯದರ್ಶಿ ದೊಂಬಯ ಅರಳ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುದರ್ಶನ್ ಬಜ, ಮಂಡಲ ಉಪಾಧ್ಯಕ್ಷ ಚಿದಾನಂದ ರೈ , ಮಂಡಲ ಮಾದ್ಯಮ ಪ್ರಮುಖ ರಂಜಿತ್ ಮೈರ, ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು, ಸರಪಾಡಿ ಮಹಾ ಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಹರೀಶ್ ಪ್ರಭು, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುರುಷೋತ್ತಮ ಮಜಲ್, ಗ್ರಾಮದ ಚುನಾವಣೆ ಸಹ ಪ್ರಭಾರಿ ಶಾಂತಪ್ಪ ಪೂಜಾರಿ, ಹಿರಿಯ ಕಾರ್ಯಕರ್ತ ಸುಂದರ ನಾಯ್ಕ, ರಾಮಕೃಷ್ಣ ಮಯ್ಯ, ಪ್ರಮುಖರಾದ ನಾರಾಯಣ ಪೂಜಾರಿ ಬೊಳ್ಳು ಕಲ್ಲು, ಆಶೋಕ್ ಶೆಟ್ಟಿ ಸರಪಾಡಿ, ಮೋನಪ್ಪ ಪೂಜಾರಿ, ನಾಗೇಶ್ ನೈಬೆಲ್, ಪ್ರಶಾಂತ್ ನಾಯ್ಕ್, ಜಯ ನಾಯ್ಕ್, ತಿಲಕ ಬಂಗೇರ, ಜಯರಾಮ ಅಡಪ, ದೇವದಾಸ್ ನಾಯ್ಕ, ರಾಜೇಂದ್ರ ಕಡಮಜೆ, ಕೇಶವ, ದರೆ ನೇಂದ್ರ ಜೈನ್, ಆಶೋಕ್ ಶೆಟ್ಟಿ ಸರಪಾಡಿ, ಪ್ರಮುಖ ರು ಉಪಸ್ಥಿತರಿದ್ದರು. ಪೂವಪ್ಪ ಪೂಜಾರಿ ಕಡಮಜೆ ವಂದಿಸಿದರು. ಧನಂಜಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button