ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಪುನ ಪ್ರತಿಷ್ಠಾಪನ ವಾರ್ಷಿಕೋತ್ಸವ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಪುನ ಪ್ರತಿಷ್ಠಾಪನ ವಾರ್ಷಿಕೋತ್ಸವದ ನಿಮಿತ್ತ ಫೆ.15 ರಂದು ಶ್ರೀ ಕ್ಷೇತ್ರದಲ್ಲಿ 108 ಕಾಯಿ ಗಣಪತಿಯಾಗ, ರಂಗ ಪೂಜೆ ಸೇವೆ ಶ್ರದ್ಧಾ ಭಕ್ತಿಯಿಂದ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎನ್ ಶಿವರಾಮ ಮಯ್ಯ, ಕಿಶನ್ ಸೇನವ, ಪ್ರದೀಪ್ ಭಂಡಾರಿ, ಹರೀಶ್ ಬಂಗೇರ, ಶಿವರಾಮ ಭಂಡಾರಿ, ಪ್ರದೀಪ್ ಶೆಟ್ಟಿ, ಸುಧಾಕರ ಕೆ ಟಿ, ಗಣಪತಿ ಭಟ್, ರಾಮಕೃಷ್ಣ ಭಟ್, ಪ್ರದೀಪ್ ರೈ, ದೇವದಾಸ್ ಭಂಡಾರಿ, ಯಶವಂತ ದೇರಾಜೆ, ಯತೀಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
