ಕೇರಳ ರಾಜ್ಯ ಜಾನಪದ ಸಾಂಸ್ಕೃತಿಕ ಅಕಾಡೆಮಿ ಉಪಾಧ್ಯಕ್ಷ ಡಾ. ಕೋಯಾ ಕಾಪಾಡ್ ರವರಿಗೆ ಸುಳ್ಯ ದಲ್ಲಿ ಸನ್ಮಾನ…

ಕಲೆ ಸಾಹಿತ್ಯ, ಸಂಸ್ಕೃತಿ ಭಾಂದವ್ಯವನ್ನು ಬೆಸೆಯುವ ಉತ್ತಮ ಸೇತುವೆ ಡಾ. ಕಾಪಾಡ್…

ಸುಳ್ಯ: ಕೇರಳ ಸರ್ಕಾರದ ಜಾನಪದ ಅಕಾಡೆಮಿಯ ಉಪಾಧ್ಯಕ್ಷ ಕೋಯಾ ಕಾಪಾಡ್ ರವರನ್ನು ಸುಳ್ಯ ಭೇಟಿ ಹಿನ್ನಲೆ ಯಲ್ಲಿ ದ. ಕ. ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಮೊಗರ್ಪಣೆ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್,ಮಿಸಬಾಹಿ ಉಸ್ತಾದ್ ಓಟೆಪದವು, ಮೊಗರ್ಪಣೆ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಅಮಾನಿ,ಮುಖ್ಯ ಗುರುಗಳಾದ ಮಹಮ್ಮದ್ ಸಖಾಫಿ ಹಿದಾಯತುಲ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷರು ಗಳಾದ ಸಮದ್ ಹಾಜಿ ಖಲೀದಿಯ, ಅಬ್ದುಲ್ ರಶೀದ್ ,ಹಿರಿಯರಾದ ಪಳ್ಳಿ ಕುoಇ್, ಕಾರ್ಯದರ್ಶಿ ಎಸ್. ಯು. ಇಬ್ರಾಹಿಂ ಕಮ್ಮಾಡಿ, ನಿರ್ದೇಶಕರು ಗಳಾದ ಸಿ. ಎಂ. ಉಸ್ಮಾನ್ ಮೊದಲಾದವರು ಉಪಸ್ಥಿತರಿದ್ದರು.

whatsapp image 2023 02 27 at 1.52.10 pm
Sponsors

Related Articles

Back to top button