ಕೇರಳ ಸಚಿವರಿಂದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಛೇರಿ ಉದ್ಘಾಟನೆ…

ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ನವೀಕರಣಗೊಂಡ ಕಛೇರಿಯನ್ನು ಕೇರಳ ಸರಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಅಹಮ್ಮದ್ ದೇವರಕೋವಿಲ್ ರವರು ಜುಲೈ 23 ರಂದು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯ, ಟಿ.ಎಂ ಶಮೀರ್ ತೆಕ್ಕಿಲ್, ಟಿ ಎಂ ಶಾಜ್ ತೆಕ್ಕಿಲ್, ಟಿ ಎಂ ಶಮೀರ್ ತೆಕ್ಕಿಲ್, ಟಿ ಎಂ ಶೇಝಿನ್ ತೆಕ್ಕಿಲ್,ತೆಕ್ಕಿಲ್ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಧನುರಾಜ್ ಊರು ಪಂಜ, ಕೆ ಎಂ ಮುಸ್ತಫ, ಸಿದ್ದಿಕ್ ಕೊಕೊ, ಶರೀಫ್ ಕಂಠಿ, ಬಿಂದ್ಯಾ ಕಿರ್ಲಾಯ ಮೊದಲಾದವರು ಉಪಸ್ಥಿತರಿದ್ದರು.

whatsapp image 2023 07 25 at 6.54.36 pm
whatsapp image 2023 07 25 at 6.54.27 pm
whatsapp image 2023 07 25 at 6.53.58 pm
whatsapp image 2023 07 25 at 6.53.45 pm

Related Articles

Back to top button