ಟಿ. ಎಂ. ಶಹೀದ್ ತೆಕ್ಕಿಲ್ ಸನ್ಮಾನ ಸಮಾರಂಭ- ಅಭಿನಂದನಾ ಸಮಿತಿಯಿಂದ ಸಾಂಪ್ರದಾಯಿಕ ಆಹ್ವಾನ…

ಸುಳ್ಯ: ಜುಲೈ 6 ಶನಿವಾರ ಸುಳ್ಯ ಬಂಟರ ಭವನದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ 3 ದಶಕಗಳಿಂದ ಸೇವೆ ಸಲ್ಲಿಸಿ ಜನಾನುರಾಗಿಯಾಗಿರುವ ಟಿ. ಎಂ. ಶಹೀದ್ ತೆಕ್ಕಿಲ್ ರವರನ್ನು ಸಾರ್ವಜನಿಕ ಸನ್ಮಾನ ಆಯೋಜಿಸಿರುವ ಹಿನ್ನಲೆ ಯಲ್ಲಿ ಸಂಪ್ರದಾಯದಂತೆ ಅಭಿನಂದನಾ ಸಮಿತಿ ಪದಾಧಿಕಾರಿಗಳು ಆರಂತೋಡು ಟಿ. ಎಂ. ಶಹೀದ್ ರವರ ತೆಕ್ಕಿಲ್ ಮನೆಗೆ ತೆರಳಿ ವೀಳ್ಯ ಮತ್ತು ಆಹ್ವಾನ ಪತ್ರಿಕೆ ನೀಡಿ ಮೈಸೂರು ಪೇಟ ತೊಡಿಸಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ, ಅಭಿನoದನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಸಂಚಾಲಕ ಕೆ. ಟಿ. ವಿಶ್ವನಾಥ್, ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಆಹಾರ ಸಮಿತಿ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಇತರ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

whatsapp image 2024 07 04 at 10.16.58 pm

whatsapp image 2024 07 04 at 10.18.10 pm

whatsapp image 2024 07 04 at 10.18.11 pm

Sponsors

Related Articles

Back to top button